ಮೊದಲ ಪ್ರಕರಣದ ಬಾಕಿ 17 ಸಾವಿರ ರುಪಾಯಿ ಮತ್ತು ಎರಡನೇ ಪ್ರಕರಣದಲ್ಲಿ 30 ಸಾವಿರ ಸೇರಿ ಒಟ್ಟು 47 ಸಾವಿರ ರುಪಾಯಿ ಲಂಚ ನೀಡುವಂತೆ ವಾಹನದ ಮಾಲೀಕರಿಗೆ ಒತ್ತಾಯಿಸಿದ್ದರು. ಈ ಬಗ್ಗೆ ವಾಹನದ ಮಾಲೀಕರು ಎಸಿಬಿಗೆ ದೂರು ನೀಡಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಓಂಕಾರಪ್ಪ ಅವರನ್ನು ಬಂಧಿಸಲಾಗಿದೆ.