ಸೆಫ್ಟ್ರಿಯಾಕ್ಸಿನ್ ಆಂಟಿಬಯಾಟಿಕ್ ಗಿರೀಶ್ ಅವರ ಶವದ ಪಕ್ಕದಲ್ಲಿ ದೊರೆತಿದ್ದು ಇದನ್ನು ಬ್ಯಾಕ್ಟೀರಿಯಾ ಸೋಂಕಿಗೆ ಬಳಸಲಾಗುತ್ತದೆ. ಅದೊಂದೇ ಸಾವಿಗೆ ಕಾರಣವಾಗಲು ಸಾಧ್ಯವಿಲ್ಲ. ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಶವ ಕಳುಹಿಸಲಾಗಿದ್ದು ಅಲ್ಲಿ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ರುದ್ರಮೂರ್ತಿ ಹೇಳುತ್ತಾರೆ.