ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ, ಜರ್ಮನ್ ಬೇಕರಿ ಸ್ಫೋಟ ಪ್ರಕರಣದ ಆರೋಪಿ ರಿಯಾಜ್ ಮತ್ತು ಇಖ್ಬಾಲ್ ಭಟ್ಕಳ್ ಅವರೊಂದಿಗೆ ಸೈಯದ್ ಮಹಮ್ಮದ್ ನೌಶಾದ್, ಮೂಲ್ಕಿ ಹಳೆಯಂಗಡಿಯ ಅಹ್ಮದ್ ಬಾವಾ ಮತ್ತು ಫಕೀರ್ ಅಹ್ಮದ್ ಸಂಪರ್ಕ ಹೊಂದಿರುವುದು ಸಾಬೀತಾಗಿದ್ದು, ಈ ಮೂವರು ದೋಷಿಗಳೆಂದು ತೀರ್ಪು ನೀಡಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಏಪ್ರಿಲ್ 12ಕ್ಕೆ ಕಾಯ್ದಿರಿಸಿದೆ.