ಇನ್ನು ಈ ವೇಳೆ ಕುಮಾರಸ್ವಾಮಿ ಪರ ವಕೀಲರು ವಾದಮಂಡಿಸಿದ್ದು, ಪ್ರಕರಣ ಹಳೆಯದಾಗಿದ್ದು, ಈ ವರೆಗೂ ಕ್ರಮ ಏಕೆ ಕೈಗೊಂಡಿರಲಿಲ್ಲ ಎಂದು ಪ್ರಶ್ನಿಸಿದ್ದರು. ಅಂತೆಯೇ ದುರುದ್ದೇಶ ಪೂರಕ ಪ್ರಕರಣವಾಗಿದ್ದು, ಪ್ರಕರಣವನ್ನು ಕೈ ಬಿಡುವಂತೆ ಕೋರಿದ್ದರು. ಆದರೆ ಅವರ ವಾದವನ್ನು ಪುರಸ್ಕರಿಸದ ನ್ಯಾಯಾಯಲಯ ಹೆಚ್ ಡಿಕೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.