ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಮುಖಂಡರು ದುರಂತದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಶೀಘ್ರವೇ ಟ್ಯಾಂಕ್ ಕೆಲಸವನ್ನು ಪೂರ್ಣಗೊಳಿಸಿದ್ದರೇ ಕೋತಿಗಳು ಸಾಯುತ್ತಿರಲಿಲ್ಲ , ಟ್ಯಾಂಕ್ ಗೆ ಇನ್ನೂ ಎಕೆ ಮೆಟ್ಟಿಲುಗಳನ್ನು ಕಟ್ಟಲಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರದೇ ಗ್ರಾಮಸ್ಥರು ಕೋತಿಗಳ ಶವ ಸಂಸ್ಕಾರ ಮಾಡಿದ್ದಾರೆ.