ನಮಸ್ಕಾರವೆಂದು ಮನೆ ಬಾಗಿಲಿಗೆ ಬರುವ ಜನರಿಗೆ ಪ್ರಸಾದ ತಿನ್ನುವಂತೆ ತಿಳಿಸಿ ಉಪ್ಪಿಟ್ಟು ಹಾಗೂ ಕೇಸರಿ ಬಾತ್ ನೀಡಲು ಆರಂಭಿಸಿದ್ದರು. ವರ್ಷಗಳ ಹಿಂದೆ ವ್ಯಾಪಾರ ಬಿಟ್ಟು ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ತಿಳಿಸಿದ್ದರು. ಇದೀಗ ನಾನು ಬಡವರಿಗೆ ಸಹಾಯ ಮಾಡಲು ಮುಂದಾಗಿದ್ದೇನೆ. ಪ್ರತೀದಿನ ರೂ.500 ಖರ್ಚಾಗುತ್ತಿದ್ದು, ತಿಂಗಳಿಗೆ ರೂ.13,000 ವೆಚ್ಚವಾಗುತ್ತಿದೆ ಎಂದು ವಿರೂಪಾಕ್ಷ ಅವರು ಹೇಳಿದ್ದಾರೆ.