ಮಣಪ್ಪುರಂ ಗೋಲ್ಡ್ ಲೋನ್ ಸೆಂಟರ್ ನ ಬಳಿ ಮೊದಲು ಆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ಅಲ್ಲಿಂದ ಸುಮಾರು ನೂರು ಮೀಟರ್ ವರೆಗೆ ಓಡಿಸಿಕೊಂಡು ಹೋಗಿದ್ದಾರೆ. ಬಳಿಕ ಅವನ ಮೇಲೆ ಕಲ್ಲೆಸೆದು ಹತ್ಯೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಯಾವ ಸಿಸಿ ಟಿವಿ ಕ್ಯಮಾರಾಗಳಿಲ್ಲದ ಕಾರಣ ಕೊಲೆಗಾರರು ಯಾರು, ಕೊಲೆಯಾದ ವ್ಯಕ್ತಿ ಯಾರೆಂದು ಕಂಡುಹಿಡಿಯುವುದು ಷ್ಟವಾಗಿದೆ ಎಂದು ಪೋಲೀಸರು ತಿಳಿಸಿದರು.