ಇದಕ್ಕೆ ಒಪ್ಪದ ರಘು ಆಚಾರ್ ಅವರು ತಮ್ಮ ಧರಣಿಯನ್ನು ಮುಂದವರೆಸಿದರು, ಬಳಿಕ ರಘು ಆಚಾರ್ ಅವರಿಗೆ ಬಿಜೆಪಿ ಸದಸ್ಯರು ಬೆಂಬಲ ನೀಡಿದರು. ವಿಧೇಯಕ್ಕೆ ಸರ್ಕಾರವೇಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು, ಬಳಿಕ ರಘು ಆಚಾರ್ ಅವರಿಗೆ ಪ್ರತಿಕ್ರಿಯೆ ನೀಡಿದ ಸಚಿವ ತನ್ವೀರ್ ಸೇಠ್ ಅವರು, ಕೆಲ ಸಮಿತಿಗಳು ಕೂಡ ಸರ್ಕಾರಕ್ಕೆ ಇದೇ ರೀತಿಯ ಶಿಫಾರಸುಗಳನ್ನು ಮಾಡಿದೆ ಎಂದು ಹೇಳಿದರು.