ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಗರದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ನಾನು ಗೌರಿ ಪ್ರತಿರೋಧ ಸಮಾವೇಶದಲ್ಲಿ ಮಾತನಾಡಿದ ಅವರು, ಮಾತನಾಡಿದ್ದಕ್ಕೆ ಗೌರಿಯನ್ನು ಕೊಲ್ಲಲಾಯಿತು. ರಾಮಚಂದ್ರ ಗುಹಾ ಮಾತನಾಡಿದ್ದಕ್ಕೆ, ನೊಟೀಸ್ ನೀಡಲಾಗಿದೆ, 1.2 ಬಿಲಿಯನ್ ಜನಕ್ಕೆ ಈಗ ನೊಟೀಸ್ ನೀಡಲಿ ಎಂದು ಸವಾಲು ಹಾಕಿದ ಅವರು ಮೋದಿ ಏಕೆ ಮಾತನಾಡುತ್ತಿಲ್ಲ, ಮೋದಿ ಎಲ್ಲಿ ಎಂದು ಪ್ರಶ್ನಿಸಿದರು.