ರಾಜಕೀಯಕ್ಕೆ ಬರುವ ಸಲುವಾಗಿ ಜನರ ಗಮನ ಸೆಳೆಯರು ಸಾರ್ವಜನಿಕರ ಮುಂದೆ ನಾನು ಬರುತ್ತಿಲ್ಲ. ಆದರೆ, ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವಂತೆ ಜನರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದೇನೆ. ಕುವೆಂಪು, ಲಂಕೇಶ್, ತೇಜಸ್ವಿ ಮತ್ತು ಸಿದ್ದಲಿಂಗಯ್ಯ ಅವರೂ ಕೂಡ ಇದೇ ರೀತಿ ಹೋರಾಟ ಮಾಡಿದ್ದರು. ಅವರ ಹೆಜ್ಜೆಯಂತೆ ನಾನು ನಡೆಯುತ್ತಿದ್ದೇನಷ್ಟೇ ಎಂದಿದ್ದಾರೆ.