
ಮೈಸೂರು: ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯು ಕೊಡಗಿನ ಪ್ರವಾಹ ಪೀಡಿತ ಸಂತ್ರಸ್ತರಿಗಾಗಿ ಸಿದ್ಧ ಆಹಾರ ತಯಾರಿಸಲು ಸಿದ್ಧತೆ ಆರಂಭಿಸಿದೆ.
ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಜನರಿಗೆ ಆಹಾರ ಒದಗಿಸಲು ಡಿಎಫ್ ಆರ್ ಎಲ್ ಸಹಯೋಗದೊಂದಿಗೆ ಸಿದ್ಧತೆ ನಡೆಸಲಾಗಿದೆ , ಶೀಘ್ರದಲ್ಲಿಯೇ ಆಹಾರದ ಪ್ಯಾಕಿಂಗ್ ಆರಂಭಿಸಲಾಗುವುದು ಎಂದು ಸಿಎಫ್ ಟಿಆರ್ ಐ ವಿಜ್ಞಾನಿ ಕೊಳ್ಳೇಗಾಲ ಶರ್ಮಾ ಹೇಳಿದ್ದಾರೆ.
Advertisement