- Tag results for flood
![]() | ಉತ್ತರಾಖಂಡ್ ಪ್ರವಾಹದಲ್ಲಿ ಮೃತಪಟ್ಟ ವ್ಯಕ್ತಿಯ ನಾಲ್ವರು ಹೆಣ್ಣು ಮಕ್ಕಳನ್ನು ದತ್ತು ಪಡೆದ ನಟ ಸೋನು ಸೊದ್!ಉತ್ತರಾಖಂಡ್ ಪ್ರವಾಹದಲ್ಲಿ ಸಿಲುಕಿ ಫೆಬ್ರವರಿ 7 ರಂದು ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ನಾಲ್ವರು ಪುತ್ರಿಯರನ್ನು ಬಾಲಿವುಡ್ ನಟ ಸೋನು ಸೊದ್ ದತ್ತು ಸ್ವೀಕರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. |
![]() | ಉತ್ತರಾಖಂಡ ಹಿಮ ಸುನಾಮಿ: 61 ಶವಗಳ ಪತ್ತೆ, ಮುಂದುವರೆದ ಕಾರ್ಯಾಚರಣೆಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಹಿಮ ಸುನಾಮಿಯಲ್ಲಿ ಪತ್ತೆಯಾದ ಶವಗಳ ಸಂಖ್ಯೆ 61ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. |
![]() | ಉತ್ತರಾಖಂಡ ದುರಂತ; ಇಂದು ಮತ್ತೆ 6 ಮೃತದೇಹಗಳು ಪತ್ತೆ, ಒಟ್ಟು ಸಂಖ್ಯೆ 44ಕ್ಕೆ ಏರಿಕೆ, ಇನ್ನೂ 160 ಮಂದಿ ನಾಪತ್ತೆಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತದಿಂದ ಉಂಟಾದ ಪ್ರವಾಹ ದುರಂತಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ 6 ಮೃತದೇಹಗಳು ಪತ್ತೆಯಾಗಿದ್ದು, ಆ ಮೂಲಕ ಒಟ್ಟಾರೆ ಪತ್ತೆಯಾದ ಮೃತದೇಹಗಳ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. |
![]() | ಉತ್ತರಾಖಂಡ್ ಪ್ರವಾಹ: ತಪೋವನ್ ಸುರಂಗದಲ್ಲಿ ಎರಡು ಮೃತದೇಹ ವಶ, ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆಫೆಬ್ರವರಿ 7 ರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ತಪೋವನ್ ಸುರಂಗದಿಂದ ಇನ್ನೂ ಎರಡು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ಕುಮಾರ್ ಭಾನುವಾರ ತಿಳಿಸಿದ್ದಾರೆ. |
![]() | ಉತ್ತರಾಖಂಡ್ ಪ್ರವಾಹ: ತಪೋವನದಲ್ಲಿ ಕಾರ್ಯತಂತ್ರದ ಬದಲಾವಣೆಯಿಂದ ರಕ್ಷಣಾ ಕಾರ್ಯಾಚರಣೆ ವಿಳಂಬಉತ್ತರಾಖಂಡ್ ನ ಚಮೋಲಿಯಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ವಿಳಂಬಗೊಂಡಿದೆ. |
![]() | ಶಿಥಿಲಗೊಂಡ ನೀರ್ಗಲ್ಲು ಕುಸಿತ ಉತ್ತರಾಖಂಡ್ ಹಿಮ ಪ್ರವಾಹಕ್ಕೆ ಕಾರಣ!ಉತ್ತರಾಖಂಡ್ ನ ಚಮೋಲಿಯಲ್ಲಿ ಹಠಾತ್ ನೆ ಸಂಭವಿಸಿದ ಹಿಮ ಪ್ರವಾಹಕ್ಕೆ ಕಾರಣ ಏನು ಎಂಬುದಕ್ಕೆ ವಿಜ್ಞಾನಿಗಳು ಒಂದಷ್ಟು ಮಾಹಿತಿಯನ್ನು ಕಲೆಹಾಕಿದ್ದಾರೆ. |
![]() | ನಾಪತ್ತೆಯಾಗಿದ್ದ ವಿಕಿರಣಯುಕ್ತ ಸಾಧನ ಹಿಮಸುನಾಮಿಗೆ ಕಾರಣವಾಯಿತೇ? ಸ್ಥಳೀಯರ ಶಂಕೆ!ಉತ್ತರಾಖಂಡದಲ್ಲಿ ಕಳೆದ ಭಾನುವಾರ ಸಂಭವಿಸಿದ ಘೋರ ಹಿಮಸುನಾಮಿಯ ಹಿಂದಿನ ನಿಖರ ಕಾರಣಕ್ಕೆ ಹುಡುಕಾಟ ಆರಂಭವಾಗಿದ್ದು, ಈ ನಡುವಲ್ಲೇ ನಾಪತ್ತೆಯಾಗಿದ್ದ ವಿನಾಶಕಾರಿ ವಿಕಿರಣಯುಕ್ತ ಉಪಕರಣವೇ ಕಾರಣವಿದ್ದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. |
![]() | ಉತ್ತರಾಖಂಡ ಹಿಮಸ್ಫೋಟ: ಸಾವಿನ ಸಂಖ್ಯೆ 28ಕ್ಕೆ ಏರಿಕೆ, 200 ಮಂದಿ ನಾಪತ್ತೆ, ಶೋಧ ಕಾರ್ಯ ಮುಂದುವರಿಕೆಉತ್ತರಾಖಂಡದಲ್ಲಿ ಸಂಭವಿಸಿದ ನೀರ್ಗಲ್ಲು ಸ್ಫೋಟದಿಂದಾಗಿ ಉಂಟಾದ ಪ್ರವಾಹ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಅಂತೆಯೇ ಇನ್ನೂ 200 ಮಂದಿ ನಾಪತ್ತೆಯಾಗಿದ್ದು, ತಪೋವನ ಸುರಂಗ ಮಾರ್ಗದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. |
![]() | ಅಭಿವೃದ್ಧಿ ಚಟುವಟಿಕೆ ಮತ್ತು ಪರಿಸರಗಳ ನಡುವಿನ ಸಮತೋಲನ ಕುರಿತು ಸರ್ಕಾರದ ನಿರ್ಲಕ್ಷವೇ ಹಿಮಸ್ಫೋಟಕ್ಕೆ ಕಾರಣ: ತಜ್ಞರುಅಭಿವೃದ್ಧಿ ಚಟುವಟಿಕೆ ಮತ್ತು ಪರಿಸರಗಳ ನಡುವಿನ ಸಮತೋಲನ ಕುರಿತು ಸರ್ಕಾರದ ನಿರ್ಲಕ್ಷವೇ ಹಿಮಸ್ಫೋಟಕ್ಕೆ ಕಾರಣ ಎಂದು ವಿಜ್ಞಾನಿಗಳು, ತಜ್ಞರು, ಪರಿಸರ ಸಂರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. |
![]() | ಹಿಮನದಿಗಳು ಸ್ಫೋಟಗೊಂಡು ಹೇಗೆ ಪ್ರವಾಹ ಉಂಟುಮಾಡುತ್ತವೆ! ಇಲ್ಲಿದೆ ಮಾಹಿತಿ...ಉತ್ತರಾಖಂಡ ರಾಜ್ಯದ ಚಿಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಹಿಮಸ್ಫೋಟದಿಂದ ಪ್ರವಾಹ ಉಂಟಾಗಿ ಎರಡು ಜಲವಿದ್ಯುತ್ ಸ್ಥಾವರಗಳು ಹಾಗೂ ಹಳ್ಳಿಗಳು ಹಾಳಾಗಿವೆ. ಹಿಮನದಿಗಳು ಮತ್ತು ಹಿಮನದಿ ಸರೋವರಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ಅವು ಕೆಲವೊಮ್ಮೆ ಹೇಗೆ ಸ್ಫೋಟಗೊಳ್ಳುತ್ತವೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ. |
![]() | ಉತ್ತರಾಖಂಡ ಹಿಮಸ್ಫೋಟ: 19 ಮೃತದೇಹ ವಶಕ್ಕೆ, 48 ಗಂಟೆ ಕಾಲ ಪರಿಹಾರ ಕಾರ್ಯ ಮುಂದುವರಿಕೆ- ಎನ್ಡಿಆರ್ಎಫ್ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟಗೊಂಡ ಘಟನಾ ಸ್ಥಳದ ಸಮೀಪದಲ್ಲಿ ಕನಿಷ್ಠ 19 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ, ಘಟನೆಯಲ್ಲಿ 200 ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ. |
![]() | ಉತ್ತರಖಂಡ ಹಿಮಸ್ಫೋಟ: ಸುಖಾಸುಮ್ಮನೆ ವದಂತಿ ಹಬ್ಬಿಸಬೇಡಿ, ರಕ್ಷಣೆಗೆ ನಮ್ಮ ಮೊದಲ ಆಧ್ಯತೆ ಎಂದ ಸಿಎಂ ರಾವತ್ಹಿಮನದಿ ಸ್ಫೋಟದ ವಿಚಾರಕ್ಕೆ ಸಂಬಂಧಿಸಿದಂತೆ ಸುಖಾಸುಮ್ಮನೆ ವದಂತಿ ಹಬ್ಬಿಸಬೇಡಿ ಎಂದು ಮನವಿ ಮಾಡಿರುವ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು, ರಕ್ಷಣೆಗೆ ನಮ್ಮ ಮೊದಲ ಆಧ್ಯತೆ ಎಂದು ಹೇಳಿದ್ದಾರೆ. |
![]() | ಹಿಮನದಿ ಸ್ಫೋಟ: ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ, 15 ಮಂದಿ ರಕ್ಷಣೆ, 14 ಮೃತದೇಹ ಪತ್ತೆಉತ್ತರಾಖಂಡದಲ್ಲಿ ಭಾನುವಾರ ಸಂಭವಿಸಿದ ಭೀಕರ ಹಿಮನದಿ ಸ್ಫೋಟದ ಬಳಿಕ ಕಣ್ಮರೆಯಾದವರ ಶೋಧ ಕಾರ್ಯಾಚರಣೆ ತೀವ್ರಗೊಂಡಿದ್ದು, ಈ ವರೆಗೂ ಅವಶೇಷಗಳಡಿಯಲ್ಲಿ ಸಿಲುಕಿದ್ದ 15 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಅಂತೆಯೇ 14 ಮಂದಿಯ ಮೃತದೇಹ ಪತ್ತೆಯಾಗಿದೆ. |
![]() | ಹಿಮಸ್ಫೋಟದ ಅಧ್ಯಯನ: ಜೋಷಿಮಠ- ತಪೋವನಕ್ಕೆ ತಜ್ಞರ ಎರಡು ತಂಡ ಪ್ರಯಾಣಉತ್ತರಾಖಂಡದಲ್ಲಿ ಭಾನುವಾರ ಸಂಭವಿಸಿದ ಭೀಕರ ಹಿಮನದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಹಿಮನದಿ ತಜ್ಞರ 2 ತಂಡ ಉತ್ತರಖಂಡಕ್ಕೆ ತೆರಳಲಿದೆ. |
![]() | ಉತ್ತರಾಖಂಡ ಹಿಮ ಸುನಾಮಿ: 2019ರಲ್ಲೇ ಎಚ್ಚರಿಕೆ ಕೊಟ್ಟಿದ್ದ ವಿಜ್ಞಾನಿಗಳುಉತ್ತರಾಖಂಡದಲ್ಲಿ ಸಂಭವಿಸಿರುವ ಹಿಮ ಸುನಾಮಿ ಕುರಿತಂತೆ 2019ರಲ್ಲೇ ವಿಜ್ಞಾನಿಗಳ ತಂಡ ಎಚ್ಚರಿಕೆ ಕೊಟ್ಟಿದ್ದ ವಿಚಾರ ಬೆಳಕಿಗೆ ಬಂದಿದೆ. |