ಮೃತರನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಾಲಕರಾಗಿದ್ದ ಸಹಾಯಕ ಸಬ್ ಇನ್ಸ್ ಪೆಕ್ಟರ್ ರಮೇಶ್ ಪರಮೇಶ್ವರ್ ನಾಯಕ್(52), ಬೆಂಗಳೂರಿನ ಸಹಕಾರ ನಗರದ ನಿವಾಸಿ ನಿಖಿತಾ(27), ಖಾಸಗಿ ಬಸ್ ಸೀಬರ್ಡ್ ಚಾಲಕ ಧನರಾಜ್(35) ಹಾಗೂ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಬಾಗಲಕೋಟೆ ನಿವಾಸಿ ದೀಪಕ್ ಮಣ್ಣನವರ್(34) ಎಂದು ಗುರುತಿಸಲಾಗಿದೆ.