ಕಳೆಗಳಿಂದ ತುಂಬಿದ್ದ ಭೂಮಿಯನ್ನು ಹದಗೊಳಿಸಿ ಬೆಳೆ ತೆಗೆಯುವ ವಿದ್ಯಾರ್ಥಿಗಳ ಕಾರ್ಯಕ್ಕೆ ಕೆಲವು ಗ್ರಾಮಸ್ಥರು ಮತ್ತು ರೈತ ನಾಯಕ ಮನೋಹರ ಶೆಟ್ಟಿ ಸಾಥ್ ನೀಡಿದ್ದಾರೆ. ಈ ಯೋಜನೆಯನ್ನು ಕಾಲೇಜು ಮುಖ್ಯೋಪಾದ್ಯಾಯ ಪ್ರೊಫೆಸರ್ ರಾಜಶೇಖರ್ ಹೆಬ್ಬಾರ್, ಉಪನ್ಯಾಸಕರು-ಮತ್ತು ಎನ್ಎಸ್ಎಸ್ ಅಧಿಕಾರಿ ಪ್ರೊಫೆಸರ್ ಜೆಫ್ರಿ ರೊಡ್ರಿಗಸ್, ಡಾ. ನಾಗವೇನಿ ಮತ್ತು ಡಾ ನವೀನ್ ಕೊಣಾಜೆ ಜಂಟಿಯಾಗಿ ರುಪಿಸಿದ್ದರು.