ಕೊತ್ತನೂರು ಪೋಸ್ಟ್ ನ ಹೆನ್ನೂರು ರಸ್ತೆ ಹಿಂಭಾಗದಲ್ಲಿರುವ ಆನಂದ ಸಾಗರದಲ್ಲಿ ಮಕ್ಕಳು ಪೌಷ್ಟಿಕ ಊಟ, ಸುರಕ್ಷಿತ ಮತ್ತು ಆರೋಗ್ಯಕರ ಪರಿಸರ ಮತ್ತು ಅಗತ್ಯ ಜೀವನ ಕೌಶಲ್ಯಗಳ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿನ ಮಕ್ಕಳು ಕೊತ್ತನೂರ್ ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದು, ಅವರು ಕನ್ನಡ, ಸೇರಿ ಮೂರು ಭಾಷೆಗಳನ್ನು ಕಲಿಯುತ್ತಾರೆ. ಮತ್ತು ಗಣಿತ ವಿಷಯವನ್ನೂ ವ್ಯಾಸಂಗ ನಡೆಸುತ್ತಾರೆ.