ಶನಿವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದ್ದೆ. ಗ್ರಾಮದ ನಿವಾಸಿಗಳಾದ ರಫೀಕ್ (36) ಹಾಗೂ ಅವರ ಪುತ್ರ ಇಶಾಕ್ (6) ಸೇರಿ ಗ್ರಾಮದ ಇತರರು ಶುಕ್ರವಾರ ರಾತ್ರಿ ನದಿಯಲ್ಲಿ ಮರಳು ತೆಗೆಯಲು ಹೋಗಿದ್ದಾರೆ. ಈ ವೇಳೆ ಜಲಾಶಯದಿಂದ ಒಮ್ಮೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗಿದ್ದು ನದಿಯಲ್ಲಿ ದೊಡ್ಡ ಪ್ರವಾಹ ಉಂಟಾಗಿದೆ.