ಕಬ್ಬಿಣದ ರಾಡಿನಿಂದ ಕಿಟಕಿ ಮುರಿದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ, ನಾಪತ್ತೆಯಾಗಿರುವವರು ಸುಮಾರು 15ರಿಂದ 17 ವಯಸ್ಸಿನವರಾಗಿದ್ದಾರೆ, ಇದರಲ್ಲಿ ಇಬ್ಬರು ತುಮಕೂರು, ಒಬ್ಬ ಬೆಂಗಳೂರು ಗ್ರಾಮಾಂತರ ಹಾಗೂ ಉಳಿದ ಆರು ಬಾಲಕರು ಬೆಂಗಳೂರು ನಗರದವರಾಗಿದ್ದಾರೆ, ಈ ಸಂಬಂಧ ಇಲಾಖೆ ತನಿಖೆ ನಡೆಸಲು ನಿರ್ಧರಿಸಿದ್ದಾರೆ.