"ನಾವು ಸಭೆಗೆ ಆಹ್ವಾನಿತರಾಗಿಲ್ಲ, ಆದರೆ ನಾವು ಏನನ್ನು ಬಯಸಿದ್ದೇವೆ ಎನ್ನುವುದು ಮುಖ್ಯಮಂತ್ರಿಗೆ ತಿಳಿಯಬೇಕು. ಸಾರ್ವಜನಿಕ ಸಮಾಲೋಚನೆ ಮಾಡದೆಯೇ ಸರ್ಕಾರವು ತಮ್ಮದೇ ಆದ ರೀತಿಯಲ್ಲಿ ಕೆಲಸಗಳನ್ನು ಮಾಡುತ್ತಿದೆ. ಇದನ್ನು ಪ್ರತಿಭಟಿಸುವುದಕ್ಕಾಗಿ ನಾವು ನವೀನ ವಿಧಾನವನು ಅನುಸರಿಸಲು ಮುಂದಾಗಿದ್ದೇವೆ.ಇಂದು (ಶನಿವಾರದಂದು) ನಾವು ಆ ಕೆಲಸ ಮಾಡಲಿದ್ದೇವೆ." ಅಲವಳ್ಳಿ ಹೇಳಿದ್ದಾರೆ.