ಹಣಕಾಸು ಸಮಸ್ಯೆಯಿಂದಾಗಿ ಗಣೇಶ್ ತನ್ನ ಕುಟುಂಬವನ್ನು ಕೊಲ್ಲಲು ನಿರ್ಧರಿಸಿದ್ದ, ತನ್ನ ಹೆಂಡತಿ ಸಹನಾರನ್ನು ಕೊಂದ ನಂತರ, ಕಗ್ಗಲಿಪುರದ ನೆಟ್ಟಿಗೆರೆಯಲ್ಲಿರುವ ವುಡ್ಸ್ ರೆಸಾರ್ಟ್ ಕಡೆಗೆ ಕಾರು ಚಲಾಯಿಸಿಕೊಂಡು ತೆರಳಿದ ಗಣೇಶ್ ಅಲ್ಲಿ ಇಬ್ಬರು ಮಕ್ಕಳಿಗೆ ಗುಂಡು ಹಾರಿಸಿದ್ದಾನೆ, ಸಿದ್ದಾರ್ತ್ ಮತ್ತು ಸಾಕ್ಷಿಗೆ ಗಾಯಗಳಾಗಿವೆ, ಈ ವೇಳೆ ಏಕೆ ನಮ್ಮನ್ನು ಕೊಲ್ಲುತ್ತಿದ್ದೀರಿ ಎಂದು ಮಗ ಸಿದ್ಧಾರ್ಥ್ ಪ್ರಶ್ನಿಸಿದ್ದಾನೆ, ಆಗ ಮನಸು ಬದಲಾಯಿಸಿದ ಗಣೇಶ್ ಇಬ್ಬರನ್ನು ಹಿಂದಿನ ಸೀಟಿನಲ್ಲಿ ಕೂರಿಸಿ, ತನ್ನ ಅಂಗವಿಕಲ ಮಗ ಸಮಿತ್ ನನ್ನು ತನ್ನ ಪಕ್ಕ ಕೂರುವಂತೆ ಒತ್ತಾಯಿಸಿದ್ದಾನೆ,