ಮೂಲಗಳ ಪ್ರಕಾರ ಹಾಸನ ತಾಲೂಕು ಮಲ್ಲದೇವನಹಳ್ಳಿ ಗ್ರಾಮದ ಮಾಧುರ್ಯ, ಜೂನ್ 16 ರಂದು ತನ್ನ ಸ್ನೇಹಿತೆಯರೊಂದಿಗೆ ಮೈಸೂರು ಪ್ರವಾಸಕ್ಕೆ ತೆರಳಿದ್ದಳು. ಆಗ್ಗಿನಿಂದಲೂ ನಾಪತ್ತೆಯಾಗಿದ್ದಳು. ಆಕೆಯ ಸ್ನೇಹಿತೆಯರೆಲ್ಲರೂ ಅಂದೇ ವಾಪಾಸ್ಸಾಗಿದ್ದಾರೆ. ಆದರೆ, ಮಾಧುರ್ಯ ತನ್ನ ಸ್ನೇಹಿತೆಯರೆಲ್ಲರೂ ಮೈಸೂರು ಬಿಟ್ಟ ನಂತರ ಪ್ರತ್ಯೇಕವಾಗಿ ವಾಪಾಸ್ಸಾಗಿದ್ದಾಳೆ.