ಕೇಂದ್ರ ಆಯುಷ್ಮಾನ್ ಭಾರತ್ ಯೋಜನೆಯಿಂದ ಪಶ್ಚಿಮಬಂಗಾಳ ಹೊರಗೆ ಬಂದಿದ್ದು, ಕೆಲ ರಾಜ್ಯಗಳು ಅಂದರೆ, ಬಿಜೆಪಿ ಆಡಳಿತದಲ್ಲಿರುವ ಹಿಮಾಚಲ ಪ್ರದೇಶ, ಉತ್ತರಾಖಂಡ್, ಚಂಡೀಗಢ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಕೇಂದ್ರದ ಯೋಜನೆಯೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಪಂಜಾಬ್ ನಲ್ಲಿ ಕೇಂದ್ರದ ಯೋಜನೆಗ ವಿರೋಧವಿದೆ.