ಉತ್ತರ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಗತ್ಯವಿದೆ: ವೈ ಎಸ್ ವಿ ದತ್ತ

ಕರ್ನಾಟಕದ ಏಕತೆಗೆ ಯಾವುದೇ ಧಕ್ಕೆಯಿಲ್ಲ ಆದರೆ ತಾರತಮ್ಯ ಮತ್ತು ಅಸಮಾಧಾನ ಕೆಲವು ಭಾಗಗಳಲ್ಲಿ ಮುಂದುವರಿದಿದೆ ಎಂದು ಮಾಜಿ ಶಾಸಕ ವೈ ಎಸ್ ವಿ ದತ್ತ ..
ವೈಎಸ್ ವಿ ದತ್ತ
ವೈಎಸ್ ವಿ ದತ್ತ
ಮೂಡಬಿದ್ರಿ:  ಕರ್ನಾಟಕದ ಏಕತೆಗೆ ಯಾವುದೇ ಧಕ್ಕೆಯಿಲ್ಲ ಆದರೆ ತಾರತಮ್ಯ ಮತ್ತು ಅಸಮಾಧಾನ ಕೆಲವು ಭಾಗಗಳಲ್ಲಿ ಮುಂದುವರಿದಿದೆ ಎಂದು  ಮಾಜಿ ಶಾಸಕ  ವೈ ಎಸ್ ವಿ ದತ್ತ ಹೇಳಿದ್ದಾರೆ.
ಮೂಡಬಿದ್ರಿಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದ 2ನೇ ದಿನದಲ್ಲಿ ಮಾತನಾಡಿದ ದತ್ತ, ಆರಂಭಿಕ ಹಂತದಲ್ಲೇ ಸಮಸ್ಯೆಗಳನ್ನು ಗಮನಿಸಿ ಬಗೆಹರಿಸಿದಿದ್ದರೇ ರಾಜ್ಯ. ವಿಭಜನೆಯಾಗುವ ಬೆದರಿಕೆಯಿದೆ, ಪ್ರಾದೇಶಿಕ ಸಮತೋಲನ ಕಾಪಾಡುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ಭಾಗಗಳಿಗೂ ಬಜೆಟ್ ನಲ್ಲಿ ಸಮಾನವಾಗಿ ಅನುದಾನ ಹಂಚಿಕೆಯಾಗಿಲ್ಲ, ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ  ಹೆಚ್ಚಿನ ಮಟ್ಟದ ಹಣ ನೀಡುವ ಅಗತ್ಯವಿದೆ, ಉತ್ತರ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com