ರಾಜ್ಯೋತ್ಸವ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸುಲಿಗೆ ಮಾಡುವಂತಿಲ್ಲ: ಸಿಸಿಬಿ ಎಚ್ಚರಿಕೆ
ನವೆಂಬರ್ 1 ರ ಕನ್ನಡ ರಾಜ್ಯೋತ್ಸವ ನೆಪದಲ್ಲಿ ಉದ್ಯಮ ಸಂಸ್ಥೆಗಳನ್ನು ಹೆದರಿಸಿ ಬೆದರಿಸಿ ಯಾರೊಬ್ಬರು ಹಪ್ತಾ ವಸೂಲಿ ಮಾಡುವಂತಿಲ್ಲ ಎಂದು ಕೇಂದ್ರ ಅಪರಾಧ ವಿಭಾಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಬೆಂಗಳೂರು: ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಆಚರಣೆ ನೆಪದಲ್ಲಿ ಉದ್ಯಮ ಸಂಸ್ಥೆಗಳನ್ನು ಹೆದರಿಸಿ ಬೆದರಿಸಿ ಯಾರೊಬ್ಬರು ಹಪ್ತಾ ವಸೂಲಿ ಮಾಡುವಂತಿಲ್ಲ ಎಂದು ಕೇಂದ್ರ ಅಪರಾಧ ವಿಭಾಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.