ಆಸ್ಪತ್ರೆ ವೈದ್ಯರ ಮುಖಾಂತರ ಶ್ರೀಗಳ ಆರೋಗಯದ ಬಗ್ಗೆ ಸಿಎಂ ಮಾಹಿತಿ ಪಡೆದಿದ್ದಾರೆ, ಸ್ವಾಮೀಜಿ ಅವರು ಶ್ವಾಸಕೋಶ ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ, ನಾನು ಕಿರಿಯ ಸ್ವಾಮೀಜಿ ಸಿದ್ದಲಿಂಗ ಶ್ರೀಗಳ ಅನುಮತಿ ಪಡೆದು ಸಿದ್ದಗಂಗಾ ಸ್ವಾಮೀಜಿ ಗಳನ್ನು ಭೇಟಿ ಮಾಡಿದ್ದೇನೆ ಎಂದು ಶ್ರೀಗಳ ಭೇಟಿ ಬಳಿಕ ಕುಮಾರ ಸ್ವಾಮಿ ತಿಳಿಸಿದರು.