ಇಂದ್ರೇಶ್ ಸಹೋದರಿ ತನ್ನ ಪೋಷಕರಿಗೆ ಈ ವಿಷಯ ತಿಳಿಸಿದಳು, ಕೂಡಲೇ ಅಗ್ನಿ ಶಾಮಕದಳದವರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಕೆರೆಗೆ ಇಳಿದು ಈಜಾಡಿದರೂ ಆತ ಸಿಗಲೇ ಇಲ್ಲ, ಹೀಗಾಗಿ ಕೆರೆಯ ನೀರನ್ನು ಕಾಲಿ ಮಾಡಲಾಯಿತು, ಮಂಗಳವಾರ ಸಂಜೆ ಕೆರೆಗೆ ಬಿದ್ದ ಇಂದ್ರೇಶ್ ಶವ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ.