ಸಂಗ್ರಹ ಚಿತ್ರ
ರಾಜ್ಯ
ವಿಧಿಯಾಟ: ಕಲಬುರಗಿಯಲ್ಲಿ ಸಿಡಿಲು ಬಡಿದು ಐವರು ಯುವಕರ ದಾರುಣ ಸಾವು!
ಮಳೆಗಾಗಿ ಎಲ್ಲಡೆ ಪೂಜೆ ಪುನಸ್ಕಾರಗಳ ನಡೆಯುತ್ತಿವೆ. ಇನ್ನು ಕಲಬುರಗಿಯಲ್ಲಿ ಇಂದು ಧಾರಾಕಾರ ಮಳೆಯಾಗಿದ್ದು ಈ ವೇಳೆ ಸಿಡಿಲು ಬಡಿದು ಐವರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಕಲಬುರಗಿ: ಮಳೆಗಾಗಿ ಎಲ್ಲಡೆ ಪೂಜೆ ಪುನಸ್ಕಾರಗಳ ನಡೆಯುತ್ತಿವೆ. ಇನ್ನು ಕಲಬುರಗಿಯಲ್ಲಿ ಇಂದು ಧಾರಾಕಾರ ಮಳೆಯಾಗಿದ್ದು ಈ ವೇಳೆ ಸಿಡಿಲು ಬಡಿದು ಐವರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಕಲಬುರಗಿ ಚಿತ್ತಾಪುರ ಮಾಡಬೋಳತಾಂಡದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಗೇಮು ರಾಠೋಡ್, ಸುರೇಶ್ ಯುವರಾಜ್ ಎಂಬುವರು ಮೃತಪಟ್ಟರೆ, ಆಳಂದ ಹೊರವಲಯದಲ್ಲಿ ಅಬ್ದುಲ್ ಗನಿ ಮತ್ತು ಸುರೇಶ್ ದಿಗಂಬರ ಬಲಿಯಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ