ಬೆಂಗಳೂರು:ವಾರದೊಳಗೆ ಫಲಾನುಭವಿ ರೈತರಿಗೆ 25 ಲಕ್ಷ ಋಣಮುಕ್ತ ಪತ್ರ ತಲುಪಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿರುವುದರಿಂದ ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಅಂಚೆ ಕಚೇರಿಯ ಸಿಬ್ಬಂದಿಗಳು ಗುರುವಾರದಿಂದ ಬಿಡುವಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ.
ಮಾರ್ಚ್ 5 ರೊಳಗೆ ಈ ಕಾಗದ ಪತ್ರಗಳನ್ನು ಫಲಾನುಭವಿಗಳಿಗೆ ರವಾನಿಸುವಂತೆ ಸರ್ಕಾರ ಗಡವು ವಿಧಿಸಿರುವುದರಿಂದ ಸಿಬ್ಬಂದಿಗಳು ಕಾಗದದ ಒಳಗೆ ಪತ್ರ ಸೇರಿಸಿ, ಅವುಗಳಿಗೆ ಸ್ಟಾಂಪ್ ಹಾಕಿ, ಪ್ರದೇಶವಾರು ವಿಂಗಂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
Advertisement