ಬೈರಮಂಗಲ ಕೆರೆಗೆ ನಿತ್ಯವೂ ಹರಿದುಬರುವ ಸಾವಿರಾರು ಲೀಟರ್ ಕೊಳಚೆ ನೀರು!

ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಕೆಂಗೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಕೆಂಗೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆದ ಚರಂಡಿ ಶುದ್ಧೀಕರಣ ಘಟಕವನ್ನು ಸ್ಥಾಪಸುವುದಾಗಿ ಘೋಷಣೆ ಮಾಡಿದ್ದರು. ವೃಷಭಾವತಿ ಕಣಿವೆಯ ಜಲಾನಯದ ಪ್ರದೇಶದಿಂದ ಪ್ರತಿದಿನಕ್ಕೆ 60 ಮಿಲಿಯನ್ ಲೀಟರ್ ನೀರನ್ನು ಶುದ್ಧೀಕರಿಸುವ ಘಟಕವಿದು. ಬೆಂಗಳೂರಿನಿಂದ 40 ಕಿ ಲೋ ಮೀಟರ್ ದೂರದಲ್ಲಿ ಬಿಡದಿಯ ಬೈರಮಂಗಲ ಕೆರೆಗೆ ಈ ಕಣಿವೆಯ ನೀರು ಸಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com