ಹೊಸಪೇಟೆ ಚೈತನ್ಯ ಇ.ಟೆಕ್ನೊ ಶಾಲೆಯ ಮುಂದೆ ಸುನಿಲ್ ಪೋಷಕರ ಪ್ರತಿಭಟನೆ

ಕಳೆದ ಕೂರು ದಿನಗಳ ಹಿಂದೆ ನಾಪತ್ತೆ ಆಗಿದ್ದ ಹೊಸಪೇಟೆ ಚೈತನ್ಯ ಇ.ಟೆಕ್ನೊ ಶಾಲೆಯ ವಿದ್ಯಾರ್ಥಿ ಸುನಿಲ್ ಕುಮಾರ್ ನಾಯ್ಕ್ (15)  ಶವ ಪತ್ತೆಯಾಗಿದೆ. 
ಹೊಸಪೇಟೆ ಚೈತನ್ಯ ಇ.ಟೆಕ್ನೊ ಶಾಲೆಯ ಮುಂದೆ ಸುನಿಲ್ ಪೋಷಕರ ಪ್ರತಿಭಟನೆ
ಹೊಸಪೇಟೆ ಚೈತನ್ಯ ಇ.ಟೆಕ್ನೊ ಶಾಲೆಯ ಮುಂದೆ ಸುನಿಲ್ ಪೋಷಕರ ಪ್ರತಿಭಟನೆ
Updated on

ಹೊಸಪೇಟೆ: ಕಳೆದ ಕೂರು ದಿನಗಳ ಹಿಂದೆ ನಾಪತ್ತೆ ಆಗಿದ್ದ ಹೊಸಪೇಟೆ ಚೈತನ್ಯ ಇ.ಟೆಕ್ನೊ ಶಾಲೆಯ ವಿದ್ಯಾರ್ಥಿ ಸುನಿಲ್ ಕುಮಾರ್ ನಾಯ್ಕ್ (15) ಶವ ಪತ್ತೆಯಾಗಿದೆ. 

ನಿನ್ನೆ ಬಳ್ಳಾರಿಯ ಬಳಿಯ ತುಂಗಭದ್ರ ಹೆಚ್.ಎಲ್.ಸಿ.ಕಾಲುವೆಯಲ್ಲಿ ಸುನಿಲ್ ಶವ ಪತ್ತೆಯಾಗಿತ್ತು, ಸಹಪಾಠಿಗಳೇ ಸುನಿಲ್ ನ್ನು ಹತ್ಯೆ ಮಾಡಿದ್ದಾರೆ ಎಂದು ಆತನ ಪೋಷಕರು ಆರೋಪಿಸಿದ್ದಾರೆ. 

ಶಾಲೆಯಲ್ಲಿ ಸುನಿಲ್ ಜೊತೆಗೆ ಓದುತಿದ್ದ ಸಹ ಪಾಠಿಗಳೇ ಕೊಲೆ ಮಾಡಿ ಕಾಲುವೆಗೆ ಹಾಕಿದ್ದಾರೆ ಎಂದು ಆರೋಪಿಸಿ ಹೊಸಪೇಟೆ ಬಡವಾಣೆ ಪೊಲೀಸ್ ಠಾಣೆಯಲ್ಲಿ ಪೊಷಕರಿಂದ ದೂರು ದಾಖಲಾಗಿದೆ.  ಹೊಸಪೇಟೆ ಚೈತನ್ಯ ಇ.ಟೆಕ್ನೊ ಶಾಲೆಯ ಎದುರು ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com