ಪರಿಹಾರದ ಹಣಕ್ಕಾಗಿ ಇಬ್ಬರು ಪರಸ್ಪರ ನಿಂದಿಸಿಕೊಳ್ಳುತ್ತಿದ್ದಾರೆ, ಕಲಾವತಿ ಪೋಷಕರು ಆಗಮಿಸಿ ಆಕೆಯನ್ನು ತವರಿಗೆ ಕರೆದೊಯ್ದಿದ್ದಾರೆ, ಕಲಾವತಿ ಅವರ ಅಕೌಂಟ್ ನಲ್ಲಿ ಅನಿವಾಸಿ ಭಾರತೀಯರು ನೀಡಿದ 1 ಕೋಟಿ ರು ದೇಣಿಗೆ, ರಾಜ್ಯ ಸರ್ಕಾರದ 25 ಲಕ್ಷ ಪರಿಹಾರ ಹಣ, ರಿಲಾಯನ್ಸ್ ಗ್ರೂಪ್ ನ 25 ಲಕ್ಷ, ಇನ್ಫೋಸಿಸ್ ಫೌಂಡೇಶನ್ ನಿಂದ 10 ಲಕ್ಷ, ಸಚಿವ ಜಮೀರ್ ಅಹ್ಮದ್ 10 ಲಕ್ಷ , ಅಳ್ವಾ ಇನ್ಸ್ ಸ್ಟಿಟ್ಯೂಟ್ 10 ಲಕ್ಷ ಹಣ ನೀಡಿದೆ, ಇದರ ಜೊತೆಗೆ ಸುಮಲತಾ ಅಂಬರೀಷ್ ಅರ್ಧ ಎಕರೆ ಕೃಷಿ ಭೂಮಿ ನೀಡಿದ್ದಾರೆ.