ಮಾ.14 ರಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಸಿಎಂ ಸಿದ್ದರಾಮಯ್ಯ, ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ್ದು, ಕರ್ನಾಟಕದ ರಾಜಕಾರಣವೇ ಸಾಕಾಗಿಹೋಗಿದೆ ಇನ್ನೆಲ್ಲಿ ರಾಷ್ಟ್ರ ರಾಜಕಾರಣ ಮಾಡೋದು, ರಾಷ್ಟ್ರರಾಜಕಾರಣ ಮಾಡೋದಕ್ಕೆ ಬೇರೆಯ ಜನರಿದ್ದಾರೆ, ಅವರು ಮಾಡ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.