ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರದ ಕುರಿತು ಶಾರದಾ ಆಯುರ್ವೇದಿಕ್ ಕ್ಲಿನಿಕ್ ನಿಂದ ಜ.06 ರಂದು ಕಾರ್ಯಕ್ರಮ

ಸಾಮಾನ್ಯವಾಗಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ-ಯೋಗ ಸಂಯೋಜಿತ ಪರಿಹಾರದ ಕುರಿತು ಜ.06 ರಂದು ಶಂಕರಪುರಂ ನಲ್ಲಿರುವ ಶಾರದಾ ಕಣ್ಣು ಮತ್ತು ದಂತ ಚಿಕಿತ್ಸಾಲಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. 
ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರದ ಕುರಿತು ಶಾರದಾ ಆಯುರ್ವೇದಿಕ್ ಕ್ಲಿನಿಕ್ ನಿಂದ ಜ.06 ರಂದು ಕಾರ್ಯಕ್ರಮ
ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರದ ಕುರಿತು ಶಾರದಾ ಆಯುರ್ವೇದಿಕ್ ಕ್ಲಿನಿಕ್ ನಿಂದ ಜ.06 ರಂದು ಕಾರ್ಯಕ್ರಮ

ಬೆಂಗಳೂರು: ಸಾಮಾನ್ಯವಾಗಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ-ಯೋಗ ಸಂಯೋಜಿತ ಪರಿಹಾರದ ಕುರಿತು ಜ.06 ರಂದು ಶಂಕರಪುರಂ ನಲ್ಲಿರುವ ಶಾರದಾ ಕಣ್ಣು ಮತ್ತು ದಂತ ಚಿಕಿತ್ಸಾಲಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. 

ಶ್ರೀ ಶಾರದಾ ಆಯುರ್ವೇದಿಕ್ ಕ್ಲಿನಿಕ್ ಹಾಗೂ ಶ್ರೀ ಶಂಕರ ಯೋಗ ಹಾಗೂ ಸ್ವಾಸ್ಥ್ಯ ಕೇಂದ್ರದ ಸಹಯೋಗದಲ್ಲಿ ಜ.06 (ಸೋಮವಾರದಂದು) ಈ ಕಾರ್ಯಕ್ರಮ ನಡೆಯಲಿದೆ. ತಜ್ಞ ವೈದ್ಯರಾದ ಡಾ. ಸುಜಾತ, ಡಾ. ವೀಣಾ ಅವರು ಇರಲಿದ್ದಾರೆ. ಶ್ರೀ ಶಾರದಾ ಆಯುರ್ವೇದಿಕ್ ಕ್ಲಿನಿಕ್ ಶೃಂಗೇರಿ ಶಾರದಾಪೀಠದ ಭಾಗವಾಗಿದ್ದು, ಶ್ರೀ ಸಚ್ಚಿದಾನಂದ ಪ್ರತಿಷ್ಠಾನದಿಂದ ನಡೆಸಲಾಗುತ್ತಿದೆ
ಆಸಕ್ತರು ಕಾರ್ಯಕ್ರಮದ ಬಗ್ಗೆ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. 9900743316

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com