ಬೆಳಗಾವಿ: ಬೆಂಗಳೂರು: ರಾಜ್ಯಕ್ಕೆ ತಬ್ಲಿಘಿ ಜೊತೆ ಅಜ್ಮೀರ್ ಕಂಟಕ ಎದುರಾಗಿದೆ. ಹೊರ ರಾಜ್ಯದಿಂದ ಬರುವವರಲ್ಲಿ ಸೋಂಕು ಹೆಚ್ಚಾಗ್ತಾ ಇದೆ. ಅಜ್ಮೀರ್ ಯಾತ್ರೆಗೆ ಹೋಗಿದ್ದವರಲ್ಲಿ ಮತ್ತು ಅಹಮದಾಬಾದ್ ಪ್ರಯಾಣ ಮಾಡಿದ್ದವರು ರಾಜ್ಯಕ್ಕೆ ಕೇಂಟಕವಾಗುತ್ತಾ ಇದ್ದಾರೆ.
ಮೇ 8 ರಂದು ಬೆಳಗಾವಿಯ ಹುಡಲಿಯ ಟ್ಯಾಕ್ಸಿ ಚಾಲಕ ಬೆಂಡಿಗೇರಿ ಗ್ರಾಮಕ ಯುವಕನೊಂದಿಗೆ ಅಜ್ಮೀರದಿಂದ 15 ಮಂದಿಯೊಂದಿಗೆ ಕೊಲ್ಲಾಪುರದಿಂದ ಧಾರವಾಡಕ್ಕೆ ವಾಪಸಾಗಿದ್ದರು ಈ 15 ಮಂದಿಯಲ್ಲಿ 12 ಜನರಿಗೆ ಕೋರೋನಾ ಸೋಂಕು ಪತ್ತೆಯಾಗಿದೆ, ಅಜ್ಮೀರ್ ನಿಂದ ಬಂದವರಿಗೆ ಕೋರೋನಾ ಸೋಂಕು ಕಂಡು ಬಂದಿದ್ದರಿಂದ ಟ್ಯಾಕ್ಸಿ ಚಾಲಕ ಕ್ವಾರಂಟೈನ್ ಗೆ ಒಳಗಾಗಿದ್ದ.
Advertisement