ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ 17 ಮಹಿಳೆಯರಿಂದ 25 ಲಕ್ಷಕ್ಕೂ ಹೆಚ್ಚು ಹಣ ಪಡೆದು ತಲೆಮರೆಸಿಕೊಂಡಿದ್ದ ಭೂಪನನೇನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.ಸೀಮಾಂಧ್ರದ ಗುಂಟೂರು ಜಿಲ್ಲೆ ತೆನಾಲಿ ತಾಲೂಕಿನ ಎಂ.ಟಿ.ಜಾನಿ ರೆಕ್ಸ್ ಅಲಿಯಾಸ್ ಮಹಾರಾಜ್ ಥಾನ್ಸಿಂಗ್(35) ಬಂಧಿತ..17 ಮಹಿಳೆಯರನ್ನು ವಂಚಿಸಿದ್ದ ಕಿಲಾಡಿ ಸೆರೆವಧು-ವರರ ಅನ್ವೇಷಣೆ ವೆಬ್ ಸೈಟ್ನಲ್ಲಿ ಹಲವು ಹೆಸರುಗಳೊಂದಿಗೆ ಫ್ರೊಫೈಲ್ ಹಾಕುತ್ತಿದ್ದ.ಚೆನ್ನೈ ಮೂಲದ ಆರೋಪಿ 9 ವರ್ಷ ಹಿಂದೆಯೇ ವಿವಾಹವಾಗಿದ್ದ, ಇಬ್ಬರು ಮಕ್ಕಳನ್ನೂ ಹೊಂದಿದ್ದ..2 ಮಕ್ಕಳ ತಂದೆ.17 ಮಹಿಳೆಯರಿಗೆ ವಂಚನೆ.KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ 17 ಮಹಿಳೆಯರಿಂದ 25 ಲಕ್ಷಕ್ಕೂ ಹೆಚ್ಚು ಹಣ ಪಡೆದು ತಲೆಮರೆಸಿಕೊಂಡಿದ್ದ ಭೂಪನನೇನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.ಸೀಮಾಂಧ್ರದ ಗುಂಟೂರು ಜಿಲ್ಲೆ ತೆನಾಲಿ ತಾಲೂಕಿನ ಎಂ.ಟಿ.ಜಾನಿ ರೆಕ್ಸ್ ಅಲಿಯಾಸ್ ಮಹಾರಾಜ್ ಥಾನ್ಸಿಂಗ್(35) ಬಂಧಿತ..17 ಮಹಿಳೆಯರನ್ನು ವಂಚಿಸಿದ್ದ ಕಿಲಾಡಿ ಸೆರೆವಧು-ವರರ ಅನ್ವೇಷಣೆ ವೆಬ್ ಸೈಟ್ನಲ್ಲಿ ಹಲವು ಹೆಸರುಗಳೊಂದಿಗೆ ಫ್ರೊಫೈಲ್ ಹಾಕುತ್ತಿದ್ದ.ಚೆನ್ನೈ ಮೂಲದ ಆರೋಪಿ 9 ವರ್ಷ ಹಿಂದೆಯೇ ವಿವಾಹವಾಗಿದ್ದ, ಇಬ್ಬರು ಮಕ್ಕಳನ್ನೂ ಹೊಂದಿದ್ದ..2 ಮಕ್ಕಳ ತಂದೆ.17 ಮಹಿಳೆಯರಿಗೆ ವಂಚನೆ.KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ