ರಕ್ಷಾಬಂಧನ ಇನ್ನು ಸರ್ಕಾರಿ ಕಾರ್ಯಕ್ರಮ?

ಅಂತಾರಾಷ್ಟ್ರೀಯ ಯೋಗ ದಿನ ಅತಿ ಹೆಚ್ಚು ಪ್ರಚಾರ ಪಡೆದುಕೊಂಡ ಬೆನ್ನಲ್ಲೆ ಆರ್ಎಸ್ಎಸ್ ಅನುಮೋದನೆ ಪಡೆದು ಆಗಸ್ಟ್ 29 ರಂದು ರಕ್ಷಾಬಂಧನ್...
ರಕ್ಷಾಬಂಧನ
ರಕ್ಷಾಬಂಧನ

ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನ ಅತಿ ಹೆಚ್ಚು ಪ್ರಚಾರ ಪಡೆದುಕೊಂಡ ಬೆನ್ನಲ್ಲೆ ಆರ್ಎಸ್ಎಸ್ ಅನುಮೋದನೆ ಪಡೆದು ಆಗಸ್ಟ್ 29 ರಂದು ರಕ್ಷಾಬಂಧನ್ ಕಾರ್ಯಕ್ರಮವನ್ನು ಸರ್ಕಾರ ಕಾರ್ಯಕ್ರಮವಾಗಿ ಆಚರಿಸಲು ಕೇಂದ್ರ ಸರ್ಕಾರ ಯೋಜಿಸಿದೆ.

ಮಾನವ ಸಂಪನ್ಮೂಲ ಸಚಿವೆ ಸೃತಿ ಇರಾನಿ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ನೇತೃತ್ವದ ಸಚಿವರ ಸಮಿತಿ ಈ ಕಾರ್ಯಕ್ರಮದ ಮೇಲ್ವಿಚಾರಣೆ ನೋಡಿಕೊಳ್ಳಲಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com