ಮುಂಬೈ: ದಾದ್ರಿ ಘಟನೆ ಖಂಡಿಸಿ ಮಹಾರಾಷ್ಟ್ರ ಉರ್ದು ಸಾಹಿತ್ಯ ಅಕಾಡೆಮಿ ಪುರಸ್ಕೃತ ಉರ್ದು ಕಾದಂಬರಿಕಾರ ರೆಹಮಾನ್ ಅಬ್ಬಾಸ್ ತಮಗೆ ನೀಡಲಾಗಿರುವ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ. .``ಘಟನೆ ಬಳಿಕ ಉರ್ದು ಲೇಖಕರ ಸಮುದಾಯಕ್ಕೆ ದುಃಖವಾಗಿದೆ. ಹೀಗಾಗಿ, ನನಗೆ ಸಿಕ್ಕಿರುವ ಅಕಾಡೆಮಿ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೇನೆ. .ಇನ್ನೂ ಹಲವು ಮಂದಿ ಲೇಖಕರು ಪ್ರಶಸ್ತಿ ಹಿಂತಿರುಗಿಸಲು ಯೋಚಿಸುತ್ತಿದ್ದಾರೆ'' ಎಂದು ಅವರು ಹೇಳಿದ್ದಾರೆ. ಅಬ್ಬಾಸ್ ಗೆ 2011ರಲ್ಲಿ ಪ್ರಶಸ್ತಿ ನೀಡಲಾಗಿತ್ತು..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಮುಂಬೈ: ದಾದ್ರಿ ಘಟನೆ ಖಂಡಿಸಿ ಮಹಾರಾಷ್ಟ್ರ ಉರ್ದು ಸಾಹಿತ್ಯ ಅಕಾಡೆಮಿ ಪುರಸ್ಕೃತ ಉರ್ದು ಕಾದಂಬರಿಕಾರ ರೆಹಮಾನ್ ಅಬ್ಬಾಸ್ ತಮಗೆ ನೀಡಲಾಗಿರುವ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ. .``ಘಟನೆ ಬಳಿಕ ಉರ್ದು ಲೇಖಕರ ಸಮುದಾಯಕ್ಕೆ ದುಃಖವಾಗಿದೆ. ಹೀಗಾಗಿ, ನನಗೆ ಸಿಕ್ಕಿರುವ ಅಕಾಡೆಮಿ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೇನೆ. .ಇನ್ನೂ ಹಲವು ಮಂದಿ ಲೇಖಕರು ಪ್ರಶಸ್ತಿ ಹಿಂತಿರುಗಿಸಲು ಯೋಚಿಸುತ್ತಿದ್ದಾರೆ'' ಎಂದು ಅವರು ಹೇಳಿದ್ದಾರೆ. ಅಬ್ಬಾಸ್ ಗೆ 2011ರಲ್ಲಿ ಪ್ರಶಸ್ತಿ ನೀಡಲಾಗಿತ್ತು..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ