ನಾಳೆ ಈಶಾನ್ಯ ಮಾರುತ ಪ್ರವೇಶ

ಈಗಾಗಲೇ ಮುಂಗಾರು ಕೊರತೆಯಿಂದ ಕಂಗೆಟ್ಟಿರುವ ಕರ್ನಾಟಕದ ರೈತರಿಗೆ ಸಿಹಿ ಸುದ್ದಿ ಇದೆ. ಈಶಾನ್ಯ ಮಾರುತ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ಈಗಾಗಲೇ ಮುಂಗಾರು ಕೊರತೆಯಿಂದ ಕಂಗೆಟ್ಟಿರುವ ಕರ್ನಾಟಕದ ರೈತರಿಗೆ ಸಿಹಿ ಸುದ್ದಿ ಇದೆ. ಈಶಾನ್ಯ ಮಾರುತ ಅ.28ರಂದು ತಮಿಳುನಾಡು ಪ್ರವೇಶ ಮಾಡಲಿದೆ.
ಅಂದೇ ಅದು ಕರ್ನಾಟಕ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜತೆಗೆ ದಕ್ಷಿಣ ಆಂಧ್ರಪ್ರದೇಶದ ದಕ್ಷಿಣ ಭಾಗಕ್ಕೂ ಈಶಾನ್ಯ ಮಾರುತ ಪ್ರವೇಶಿಸಲಿದೆ. ಮಾರುತ ಪ್ರಭಾವದಿಂದಾಗಿ ಆಂಧ್ರಪ್ರದೇಶ, ಕೇರಳ ಮತ್ತು ಅಂಡಮಾನ್ ದ್ವೀಪದಲ್ಲಿ ಅ.29ರಂದು ಧಾರಾಕಾರ ಮಳೆಯಾಗಲಿದೆ. 
ಕರ್ನಾಟಕದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಇರುವ ಹಿನ್ನೆಲೆಯಲ್ಲಿ ಈಶಾನ್ಯ ಮಾರುತದ ಪ್ರಭಾವದಿಂದಾಗಿ ಧಾರಾಕಾರ ಮಳೆಯಾದರೆ ಆಹಾರ ಧಾನ್ಯ, ಬೇಳೆ ಕಾಳುಗಳಿಗೆ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com