ಇಂದು ಗುಜರಾತ್ ನಲ್ಲಿ ಪ್ರತಿಭಟನೆ, ಹಲ್ಲೆ, ದಂಗೆ, ಹೋರಾಟ ನಡೆಯುತ್ತಿದ್ದು, ಪರಿಸ್ಥಿತಿ ಕ್ಷೋಭೆಗೆ ತಿರುಗಲು ನರೇಂದ್ರ ಮೋದಿಯವರ 13 ವರ್ಷಗಳ ಆಡಳಿತ ಕಾರಣವೇ ಹೊರತು 2 ವರ್ಷಗಳ ಆನಂದಿಬೆನ್ ಅವರ ಆಡಳಿತ ಕಾರಣವಲ್ಲ. ಅವರನ್ನು ಬಲಿಪಶು ಮಾಡುವುದರಿಂದ ಬಿಜೆಪಿಯನ್ನು ಉಳಿಸಲು ಸಾಧ್ಯವಿಲ್ಲ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿದ್ದಾರೆ.