ನವದೆಹಲಿ: ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈಲ್ವೆಯನ್ನು ಅತ್ಯುತ್ತಮ ವ್ಯವಸ್ಥೆಯನ್ನಾಗಿ ಮಾಡಲು ಶ್ರಮಿಸುತ್ತಿದೆ. ಆದರೆ ರೈಲ್ವೆ ಪ್ರಯಾಣಿಕರು ಸ್ವಚ್ಛತೆ ಕಾಪಾಡುವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದು ಇತ್ತೀಚೆಗಷ್ಟೆ ಹೊಸದಾಗಿ ಬಿಡುಗಡೆಯಾದ ಮಹಾಮನ ಎಕ್ಸ್ ಪ್ರೆಸ್ ನ ಬೋಗಿಗಳನ್ನು ಕೇವಲ ಒಂದೇ ವಾರದಲ್ಲಿ ಕೊಳಕು ಮಾಡಿದ್ದಾರೆ.
Advertisement