ನಾವು ಸುಶಿಕ್ಷಿತರು ಮತ್ತು ಸಂಸ್ಕೃತವಂತ ಜನ. ಹೀಗಾಗಿ ನ್ಯಾಯಾಂಗದ ನಿರ್ಧಾರಕ್ಕೆ ಬದ್ಧವಾಗಿರಬೇಕು. ಮಹದಾಯಿ ನ್ಯಾಯಾಧಿಕಣರ ತೀರ್ಪಿನ ಬಗ್ಗೆ ಹೇಳಿಕೆ ನೀಡಿ, ಉರಿಯುವ ಬೆಂಕಿಗೆ ತುಪ್ಪ ಸುರಿಯಲ್ಲ. ಆದರೆ ಅದು ನ್ಯಾಯಾಂಗ ನಿರ್ಧಾರ ಅನ್ನೊದನ್ನು ಅವರು(ಕನ್ನಡಿಗರು) ಅರ್ಥ ಮಾಡಿಕೊಳ್ಳಬೇಕು. ಬೇಕಿದ್ದರೆ ಆ ತೀರ್ಪನ್ನು ಪ್ರಶ್ನಿಸಲಿ ಎಂದು ಗೋವಾ ಮುಖ್ಯಮಂತ್ರಿ ಹೇಳಿದ್ದಾರೆ.