ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆಯನ್ನು ತೆರವುಗೊಳಿಸಿದ್ದೇ ಆದಲ್ಲಿ ತಾನು ತನ್ನ ನಿರಶನ ಸತ್ಯಾಗ್ರಹವನ್ನು ಇಂದೇ ಕೊನೆಗೊಳಿಸಲು ಸಿದ್ಧನಿದ್ದೇನೆ ಎಂದು ಶರ್ಮೀಳಾ ಅವರು ನಿನ್ನೆ ಕೋರ್ಟಿಗೆ ಹೇಳಿದ್ದರು . ಮಾತ್ರವಲ್ಲದೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡು ಮಾತನಾಡಲು ಬಯಿಸಿರುವುದಾಗಿ ತಿಳಿಸಿದ್ದಾರೆ.