ಸೊಳ್ಳೆಗಳು ಹಾಗೂ ಮಲೇರಿಯಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಈ ಮೀನು ಭವಿಷ್ಯ ನುಡಿದಿದ್ದು, ಭವಿಷ್ಯ ತಿಳಿಯಲು ಬರುವ ಜನರಲ್ಲಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ವಿಶ್ವಕಪ್ ಫುಟ್ ಬಾಲ್, ಕ್ರಿಕೆಟ್ ವೇಳೆಯಲ್ಲೂ ಇಂತಹ ಭವಿಷ್ಯ ತಿಳಿಯಲು ಬರುವ ಜನರಲ್ಲಿ ಹೆಚ್ಐವಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು ಎನ್ನುತ್ತಾರೆ ಕಾರ್ಯಕ್ರಮದ ಆಯೋಜಕ ಹರಿಹರನ್.