ನನ್ನ ಮಗನ ಸಾವಿನ ಬಗ್ಗೆ ನನಗೆ ಹೆಮ್ಮೆ ಇದೆ; ಮಾವೋವಾದಿ ತಾಯಿ

ಸವಲತ್ತುಗಳಿಗಾಗಿ ಹೋರಾಡಿ ನನ್ನ ಮಗ ಸಾವನ್ನಪ್ಪಿದ್ದಾನೆ, ಅವನ ಸಾವಿನ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಮಾವೋವಾದಿ ಮುಖಂಡನ ಅಕ್ಕಿರಾಜು ಪತ್ನಿ ಪದ್ಮ ...
ಮೃತ ಮಾವೋವಾದಿ ತಾಯಿ ಪದ್ಮ
ಮೃತ ಮಾವೋವಾದಿ ತಾಯಿ ಪದ್ಮ

ವಿಶಾಖ ಪಟ್ಟಣಂ: ಸವಲತ್ತುಗಳಿಗಾಗಿ ಹೋರಾಡಿ ನನ್ನ ಮಗ ಸಾವನ್ನಪ್ಪಿದ್ದಾನೆ, ಅವನ ಸಾವಿನ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಮಾವೋವಾದಿ ಮುಖಂಡನ ಅಕ್ಕಿರಾಜು ಪತ್ನಿ ಪದ್ಮ ಹೇಳಿದ್ದಾಳೆ.

ಪದ್ಮ ಹಾಗೂ ಅಕ್ಕಿರಾಜು ಪುತ್ರ 25 ವರ್ಷದ ಮುನ್ನ ಸೋಮವಾರ ಮಾವೋವಾದಿಗಳ ಎನ್ ಕೌಂಟರ್ ನಲ್ಲಿ  ರಕ್ಷಣಾ ಪಡೆಗಳ ಗುಂಡಿಗೆ ಬಲಿಯಾಗಿದ್ದ.

 ಈ ದಾಳಿ ಪೂರ್ವ ನಿಯೋಜಿತವಾದದ್ದು, ಮಾವೋವಾದಿಗಳಿಂದ ಯಾವುದೇ ದಾಳಿ ನಡೆಯದೇ ಇದ್ದರೂ ಹಿಂದಿನಿಂದ ಬಂದು ಅಟ್ಯಾಕ್ ಮಾಡಲಾಗಿದೆ ಎಂದು ಮಾಜಿ ನಕ್ಸಲ್ ಆಗಿದ್ದ ಪದ್ಮ ಆರೋಪಿಸಿದ್ದಾಳೆ. ನನ್ನ ಮಗ ಯಾವಾಗಲೂ ಬೇರೆಯವರ ಜೀವನ ಚೆನ್ನಾಗಿರಬೇಕು ಎಂದು ಯೋಚಿಸುತ್ತಿದ್ದ. ಇದೊಂದು ನಕಲಿ ಎನ್ ಕೌಂಟರ್ ಎಂದು ಆರೋಪಿಸಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com