ಕೆಲ ದಿನಗಳ ಹಿಂದಷ್ಟೇ ಜಮ್ಮು ಮತ್ತು ಮಧ್ಯಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಸತ್ವಿಂದರ್ ಸಿಂಗ್, ರಜ್ಜನ್ ತಿವಾರಿ ಹಾಗೂ ಬಲ್'ರಾಮ್ ಎಂಬ ಮೂವರು ಶಂಕಿತರನ್ನು ಬಂಧನಕ್ಕೊಳಪಡಿಸಿದ್ದರು. ಇದೀಗ ಬಂಧನಕ್ಕೊಳಗಾಗಿರುವ ಇಬ್ಬರು ಶಂಕಿತರು ಸತ್ವಿಂದರ್, ರಜ್ಜನ್, ಹಾಗೂ ಬಲ್'ರಾಮ್ ಜೊತೆಗೆ ನಂಟು ಹೊಂದಿದ್ದರೆಂಬುದು ಇದೀಗ ಬಹಿರಂಗವಾಗಿದೆ.