ರಾಜನಾಥ್ ಸಿಂಗ್ ಅವರ ಆದೇಶ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು, ಗೃಹ ಸಚಿವರು ಈ ರೀತಿಯಾಗಿ ಮಾತನಾಡಿರುವುದನ್ನು ನೋಡಿದರೆ ಆಶ್ಚರ್ಯವಾಯಿತು. ಭಾರತದ ನಾಗರೀಕರನಾಗಿ ಈ ರೀತಿಯ ಹೇಳಿಕೆಯ ನೀಡುವುದು ಸಹಜವೇ. ಜಮ್ಮು ಮತ್ತು ಕಾಶ್ಮೀರ ಭಾರತ ಅವಿಭಾಜ್ಯ ಅಂಗ. ಕಾಶ್ಮೀರದ ನಿವಾಸಿಗಳು ಭಾರತದ ನಾಗರೀಕರ ಎಂದು ಹೇಳಿದ್ದಾರೆ.