ಎಲ್ಲರಿಗೂ ಬಸವ ಜಯಂತಿಯ ಶುಭಷಾಯ ಕೋರಿದ ಪ್ರಧಾನಿ ಮೋದಿ, ಬಸವಣ್ಣನ ವಚನಗಳು ಜಗತ್ತಿನ ಮೂಲೆ ಮೂಲೆಗೂ ಪಸರಿಸಬೇಕಿದೆ. ಜಗತ್ತಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಬಗೆ ನಮ್ಮ ದೇಶ ಮುಖ್ಯ ಮಾದರಿಯಾಗಿದೆ. ಭಾರತದ್ದು ಗುಲಾಮಗಿರಿ ಇತಿಹಾಸವಲ್ಲ, ಸೋಲಿನ ಇತಿಹಾಸವಲ್ಲ. ದೇಶದ ಉದ್ಧಾರಕ್ಕಾಗಿ ಬೇರೇ ಬೇರೇ ಸಂದರ್ಭಗಳಲ್ಲಿ ಇಂಥ ಮಹಾನ್ ವ್ಯಕ್ತಿಗಳು ಬರುತ್ತಿರುತ್ತಾರೆ. ಬಸವಣ್ಣನವರು ಈಶ್ವರನ ಹಾಗೆ ಶಕ್ತಿಶಾಲಿ ಹಾಗೂ ಅವಶ್ಯಕ ವಚನವನ್ನು ಹೇಳಿದ್ದಾರೆ.