ಲಂಚ ಪ್ರಕರಣ: ಸಿಬಿಐ ವಶಕ್ಕೆ ಜಿಎಸ್ ಟಿ ಕೌನ್ಸಿಲ್ ನ ಸೂಪರಿಂಟೆಂಡೆಂಟ್

ಹೊಸದಾಗಿ ಸ್ಥಾಪಿತವಾಗಿರುವ ಜಿಎಸ್ ಟಿ ಕೌನ್ಸಿಲ್ ನ ಸೂಪರಿಂಟೆಂಡೆಂಟ್ ನ್ನು ಲಂಚ ಪಡೆದಿರುವ ಆರೋಪದಡಿ ಸಿಬಿಐ ಬಂಧಿಸಿದೆ.
ಲಂಚ ಪ್ರಕರಣ: ಸಿಬಿಐ ವಶಕ್ಕೆ ಜಿಎಸ್ ಟಿ ಕೌನ್ಸಿಲ್ ನ ಸೂಪರಿಂಟೆಂಡೆಂಟ್
ಲಂಚ ಪ್ರಕರಣ: ಸಿಬಿಐ ವಶಕ್ಕೆ ಜಿಎಸ್ ಟಿ ಕೌನ್ಸಿಲ್ ನ ಸೂಪರಿಂಟೆಂಡೆಂಟ್
Updated on
ನವದೆಹಲಿ: ಹೊಸದಾಗಿ ಸ್ಥಾಪಿತವಾಗಿರುವ ಜಿಎಸ್ ಟಿ ಕೌನ್ಸಿಲ್ ನ ಸೂಪರಿಂಟೆಂಡೆಂಟ್ ನ್ನು ಲಂಚ ಪಡೆದಿರುವ ಆರೋಪದಡಿ ಸಿಬಿಐ ಬಂಧಿಸಿದೆ. 
ಮೋನಿಷ್ ಮಲ್ಹೋತ್ರನನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಜಿಎಸ್ ಟಿ ಕೌನ್ಸಿಲ್ ನ ಸೂಪರಿಂಟೆಂಡೆಂಟ್ ಸಿಬಿಐ ಬಂಧನಕ್ಕೊಳಗಾಗಿರುವ ಪ್ರಕರಣ ಇದೇ ಮೊದಲನೆಯದ್ದಾಗಿದ್ದು, ಮಲ್ಹೋತ್ರ ಅವರ ಆಪ್ತ ತೆರಿಗೆ ಸಲಹೆಗಾರರೊಬ್ಬರು ಖಾಸಗಿ ವ್ಯಕ್ತಿಗಳಿಂದ ಲಂಚ ಪಡೆದು ಮಲ್ಹೋತ್ರ ಅವರಿಗೆ ತಲುಪಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com