ಹರಿಯಾಣ ರಾಜ್ಯ ಹಿಂಸಾಚಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಹರಿಯಾಣ ರಾಜ್ಯ ಈಗಾಗಲೇ ಹೊತ್ತು ಉರಿಯುತ್ತಿದ್ದು, ಇಂತಹ ಸಂದರ್ಭದಲ್ಲಿ ಹಿಂಸಾಚಾರ ಪ್ರಕರಣ ಹಿಡಿದು ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರು ರಾಜಕೀಯ ಮಾಡಬಾರದು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ. ರಾಜಕೀಯ ಪ್ರೇರಿತ ಹೇಳಿಕೆ ನೀಡಲು ಹಾಗೂ ರಾಜಕೀಯ ಮಾಡಲು ಇದು ಸಕಾಲವಲ ಎಂದು ಹೇಳಿದ್ದಾರೆ.