ಭಾರತದಲ್ಲಿರುವ ಎಲ್ಲಾ ಯುವಕ,ಯುವತಿಯರೇ ಕೇಳಿಲ್ಲಿ, ಯಾರನ್ನು ಮದುವೆಯಾಗಬೇಕು, ಎಲ್ಲಿ ಮದುವೆಯಾಗಬೇಕು, ಮದುವೆ ಕಾರ್ಯಕ್ರಮ ಹೇಗೆ ನಡೆಯಬೇಕು ಮತ್ತು ಮದುವೆಯಲ್ಲಿ ಏನೇನು ಆಹಾರಗಳನ್ನು ಬಡಿಸಬೇಕೆಂದು ಬಿಜೆಪಿಯವರನ್ನು ಕೇಳಿ ನಿರ್ಧಾರ ಮಾಡಿ. ಇದು ಸಾರ್ವಜನಿಕ ಹಿತಾಸಕ್ತಿಯಿಂದ ಹೊರಡಿಸಲಾದ ಪ್ರಕಟಣೆ, ಅಭಿನಂದನೆಗಳು ಎಂದು ಸುರ್ಜೆವಾಲ ಟ್ವೀಟ್ ಮಾಡಿದ್ದಾರೆ.