ಆರ್ ಕೆ ನಗರ ಉಪಚುನಾವಣೆ ಸೋಲು: ಪಕ್ಷದ ಹುದ್ದೆಯಿಂದ ಎಐಎಡಿಎಂಕೆಯ ಹಲವು ನಾಯಕರ ವಜಾ

ಆರ್ ಕೆ ನಗರ ಉಪ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಎಸ್. ವೆಟ್ರಿವೇಲ್ ತಂಗ ತಮಿಳ್ ಸೆಲ್ವನ್,....
ಟಿಟಿವಿ ದಿನಕರನ್
ಟಿಟಿವಿ ದಿನಕರನ್
ಚೆನ್ನೈ: ಆರ್ ಕೆ ನಗರ ಉಪ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಎಸ್. ವೆಟ್ರಿವೇಲ್ ತಂಗ ತಮಿಳ್ ಸೆಲ್ವನ್, ರಂಗಸ್ವಾಮಿ, ಮುತ್ತಯ್ಯ ವಿಪಿ ಕಲೈರಾಜನ್ ಸೇರಿದಂತೆ ಎಐಎಡಿಎಂಕೆಯ ಹಲವು ನಾಯಕರನ್ನು ಪಕ್ಷದ ಹುದ್ದೆಯಿಂದ ಸೋಮವಾರ ವಜಾಗೊಳಿಸಲಾಗಿದೆ.
ಉಪ ಚುನಾವಣೆ ಸೋಲಿನ ಕುರಿತು ಇಂದು ನಡೆದ ಉನ್ನತ ಮಟ್ಟದ ಆತ್ಮಾವಲೋಕನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಡಿಸೆಂಬರ್ 21ರಂದು ನಡೆದ ಆರ್ ಕೆ ನಗರ ಉಪ ಚುನಾವಣೆಯಲ್ಲಿ ಎಐಎಡಿಎಂಕೆ ಉಚ್ಚಾಟಿತ ನಾಯಕ ಟಿಟಿವಿ ದಿನಕರನ್ ಅವರು 40, 707 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com